Page 323 - E-Magazine 2016-17
P. 323
ಗಣಕಯಂತರ
ಪ್ರಪ್ಂಚ್ದಲ್ಲಿ 20 ನೆೇ ಶತಮಾನದಿಂದ ಮ್ನುಷಯರು ಗಣಕಯಂತರಗಳನುನ ಉಪ್ಯೇಗಿಸದ ದಿನ ಕಳೆದಿರುವುದು ಬಹಳ ಕಡಿಮೆ. ಜನರು ಈ
ಯಂತರಗಳ ದಾಸರಾಗಿದಾದರೆ. ಯಂತರಗಳು ವಿವಿಧ ರಿೇತ್ತಯಲ್ಲಿ, ಹಾಗು ವಿವಿಧ ಉಪ್ಯೇಗಗಳಿಂದ ವಿಂಗಡಿಸಬಹುದು.
ಕಲವು ವಷಾಗಳ ಹಿಂದ ಜನರು ಮ್ತುಿ ಮ್ಕೆಳು ಒಟ್ುುಗ ಡಿ ಒಂದು ಚಿಕೆ ಸಮಾಜದಲ್ಲಿ ನಗುನಗುತಾಿ ಜೇವನವನುನ
ನಡೆಸುತ್ತಿದದರು. ತಂದ ತಾಯಯರು ತಮ್ಮ ಮ್ಕೆಳ ಜ ತ್ತಗ ಡಿ ಅವರೆ ಡನೆ ಬರೆತು ಪಿರೇತ್ತಯಂದ ಆಟ್-ಪಾಠದ ವಿಷಯಗಳಲ್ಲಿ ಸಕಿರಯವಾಗಿ
ಭಾಗವಹಿಸುತ್ತಿದದರು. ಮ್ಕೆಳು ಆಟ್ಗಳನುನ ಆಡುತಿ ದಿನ ಕಳೆದು ಸಂಜಯ ಸಮ್ಯ ತಮ್ಮ ಪ್ರಿವಾರದ ಂದಿಗೆ ಇದುದ ತೃಪಿಯಾಗಿ ಊಟ್
ಮಾಡಿ ಮಾತನಾಡುತ್ತಿದದರು. ಈ ಕಲವು ವಷಾಗಳಲ್ಲಿ ಗಣಕಯಂತರಗಳು ಹೆಚಾಿಗಿ ಉಪ್ಯೇಗಕೆ ಬಂದು ಕಲಸಗಳು ಗಣನಿೇಯ ರಿೇತ್ತಯಲ್ಲಿ
ಹೆಚಾಿಗಿವೆ.
ಇದರ ಪ್ರಿಣಾಮ್ ಮ್ಕೆಳ ಮೆೇಲೆ ಸಹ ಕಾಣಬಹುದು. ಮ್ಕೆಳು ಚಿಕೆ ವಯಸಿಸನಿಂದಲೆೇ ಈ ಯಂತರಗಳನುನ ಉಪ್ಯೇಗಿಸುವ ವಿಧಾನವನುನ
ತ್ತಳಿದು ಇವುಗಳನುನ ಉಪ್ಯೇಗಿಸಲು ಪಾರರಂಭಿಸುತಾಿರೆ. ವಿಷಯಗಳನುನ ತ್ತಳಿದುಕ ಳುುವುದು, ಆಟ್ ಆಡುವುದು, ಹಾಡು ಕೇಳುವುದಲಿ
ಒಂದೇ ಜಾಗದಲ್ಲಿ ಕುಳಿತು ಕೈಯಲ್ಲಿ ಒಂದು ಯಂತರ ಹಾಗು ಕಿವಿಯಲ್ಲಿ ಇನೆ ನಂದು ಯಂತರವನುನ ಹಾಕಿಕ ಂಡು ಮಾಡುತಾಿರೆ. ಆದದರಿಂದ
ಅವರ ದೃರ್ಷು, ಕೇಳುವ ಶಕಿಿ, ಮ್ ಳೆಗಳು, ಇತಾಯದಿಗಳ ಮೆೇಲೆ ಹಾನಿಉಂಟಾಗುತಿದ. ಅಷೆುೇ ಅಲಿ, ತಂದ ತಾಯಯರ ಜ ತ್ತ ಸಹ
ಬರೆತುಕ ಳುುವುದು ಕಡಿಮೆಯಾಗಿದ.
ಇದೇ ರಿೇತ್ತ ನಡೆದುಕ ಂಡು ಹೆ ೇದರೆ, ನಮ್ಮ ಅನುಕ ಲತ್ತಗಳಿಗಿಂತ ನಮ್ಮ ಅನಾನುಕ ಲತ್ತಗಳೆೇ ಹೆಚಾಿಗುತಿವೆ. ಜೇವನದ ಒಂದು
ಸುಂದರ ಅರ್ಾವನುನ ಮ್ರೆತು ಒಂದು ಕ ೇನೆಯಲ್ಲಿ ಕುಳಿತು ತಮ್ಮ ಜೇವನವನುನ ವಯರ್ಾವನಾನಗಿ ಮಾಡಿಕ ಳುುತಾಿರೆ. ಆದರಿಂದ
ಗಣಕಯಂತರಗಳನುನ ಮಿತ್ತಯಾಗಿ ಬಳಸಿ ತಮ್ಮ ಜೇವನವನುನ ಈ ಸುಂದರ ವಾತಾವರಣದಲ್ಲಿ ಪ್ರಿರ್ಶ ೇಧಿಸಿ ರ್ವಿಷಯವನುನ ಉಜಿಲಗೆ ಳಿಸಿ
ಹಷಾದಿಂದ ಜೇವನ ನಡೆಸಿರಿ
ಸಂಯುಕಿ
೯ನೆೇತರಗತ್ತ .ಬಿ.ವಿಭಾಗ
ನನನ ಕನಸು
ಗಾರಮಿೇಣ ಪ್ರದೇಶದ ಜನರಿಗೆ ಸಹಾಯ ಮಾಡುವುದು ನನನ ಆಸ.
ಮ್ನುಷಯ ಸಂಘ ಜೇವಿ. ಯಾವುದೇ ವಯಕಿಿ ಸಮಾಜದಲ್ಲಿ
ಹೃದಯಕೆ ಸಂಬಂಧ ಪ್ಡುವ ವೆೈದಯಕಿೇಯ ಶಾಸಿವನುನ ಓದಿ
ತನನ ಅಸಿೆತಿವನುನ ಅವನ ಜೇವನ ರ್ಶೈಲ್ಲ, ಸಂಪಾದನೆ,
ಸೇವೆಗಳಿಂದ ಗುರುತ್ತಸಲಿಡುತಾಿನೆ. ಆ ರಿೇತ್ತಯಾಗಿ ಹೃದಯ ವೆೈದಯನಾಗಿ ಬಡಜನಗಳಿಗೆ ಸಹಾಯ ಮಾಡಬೇಕಂಬುದೇ
ದುಡಿಯುವಾಗ ಅವನು ತನಗಾಗಿಯೆೇ ಅಲಿದ ಸಮಾಜಕಾೆಗಿ ಸೇವೆ ನನನ ಗುರಿ.
ಸಲ್ಲಿಸುತ್ತಿರುತಾಿನೆ. ವಯಕಿಿ ವೃತ್ತಿಯನುನ ಆರಿಸುವಾಗ ಸಮಾಜದ ಈ ರಿೇತ್ತಯ ನನನ ಜೇವನದ ಗುರಿಗೆ ವೆೈದಯರಾದ ನನನ ತಂದ
ಕಾಳಜ ಇರಬೇಕು. ಆಗಲೆೇ ಅವನ ಸೇವೆ ಸಾರ್ಾಕ ಎನಿಸುವುದು. ನನಗೆ ಮಾದರಿಯಾಗಿದಾದರೆ. ನನನ ಜೇವನದ ಗುರಿ ಈ ಮ್ ಲಕ
ಸಫಲವಾಗುತಿದ ಎಂಬ ನಂಬಿಕ ನನಗೆ ಇದ. ಈ ಗುರಿ ಮ್ುಟ್ುಲು
ಈಗಿನ ಸಮಾಜದಲ್ಲಿ ವೆೈದಯಕಿೇಯ ರಂಗ ಅತಯಂತ
ನಾನು ಶರಮಿಸಬೇಕು. ನನನ ವಿದಾಯಭಾಯಸವನುನ ಈ ನಿಟ್ಟುನಲ್ಲಿ
ದುಬಾರಿಯಾಗುತ್ತಿದುದ ಸಾಮಾನಯರಿಗೆ ಸುಲರ್ದಲ್ಲಿ ಸಿಗಲಾರದ
ಅವಿರತ ಶರಮ್ದಿಂದ ಸಾಧಿಸಲು ಕಾತರನಾಗಿದದೇನೆ.
ಸೇವೆ ಆಗುತ್ತಿದ. ಆ ಕಾರಣದಿಂದ ನಾನು ನನನ ಜೇವನದಲ್ಲಿ
ವೆೈದಯನಾಗುವ ಗುರಿ ಹೆ ಂದಿದದೇನೆ. ಜನ ಸಾಮಾನಯರಿಗೆ ನನನ ಅನಿರುದ್ಧಧ.
ಕೈಲಾದಷುು ಸೇವೆ ಸಲ್ಲಿಸಲು ನನನ ವೃತ್ತಿಯನುನ ೬ನೆೇ ’ಎಂ’ ವಿಭಾಗ
ಮ್ುಡುಪಾಗಿಡಬೇಕಂಬುದು ನನನ ಆಶಯ.
Arundhati IV-F