Page 64 - e-magazine-Diya Academy of learning
P. 64

ಕನಾತಟಕದ ಇತ್ತಹ್ಾಸ ಮ್ತ್ುು ಕನೆಡ ಭಾಷೆ
                                  ಕನಾತಟಕಕೆೆ  ತ್ನೆದೆ  ಆದ    ಭವಾವಾದ  ಇತ್ತಹ್ಾಸ  ಪರ೦ಪರೆಯಿದೆ,  ಸಿ೦ಧ   ನದಿ  ಕಣಿವೆಯ  ಸ೦ಸೃತ್ತಯ

             ಕಾಲ್ದಿ೦ದಲ್     ಕನಾತಟಕದ  ಇತ್ತಹ್ಾಸವನುೆ  ಗಮ್ನಿಸಬಹುದಾಗಿದೆ.ಮ್ಹ್ಾಭಾರತ್  ರಾಮಾಯಣ್ಗಳಲ್ಲಿಯ     ಕನಾತಟಕದ
             (ಕಳಾೆಟ)

             ಉಲೆಿೇಖ ಕ೦ಡು ಬರುತ್ುದೆ. ರಾಮಾಯಣ್ದಲ್ಲಿ   ನೆೇರವಾಗಿ  ಕನಾತಟಕ ಎ೦ದು ಬರದೆೇ ಇದೆರ   ದ೦ಡಕಾರಣ್ಾ, ಗೆ ೇದಾವಾರಿ,
             ಕಾವೆೇರಿ,ತ್ಾಮ್ಿಪಣಿತ    ಮ್ು೦ತ್ಾದ  ಹ್ೆಸರಿನ  ಉಲೆಿೇಖವಿದೆ.  ರಾಮಾಯಣ್ದ  ಹನುಮ್ನು  ಕನೆಡ್ಡಗನೆೇ    ಎ೦ದು      ಹ್ೆೇಳಲಾಗಿದೆ.

             ಸಿೇತ್ಾನೆಿೇಷ್ಣ್ಗಾಗಿ    ಸುಗಿಿೇವನು  ವಾನರರನುೆ  ಗೆ ೇದಾವರಿ,  ಕೃಷ್ಣವೆೇಣಿ,ಕಾವೆೇರಿ  ,ತ್ಾಮ್ಿಪಣಿತಗಳಿಗೆ  ಕಳುಹಸಿದನೆ೦ದಿದೆ
             ವಾಲ್ಲಯ ಕಿಷ್ೆ೦ದೆ ಇ೦ದಿನ ಹ೦ಪಿ  ಎ೦ದ    ಊಹಸಲಾಗಿದೆ. ಹೇಗೆ  ಪ್ಾಿಚಿೇನ  ಕಾಲ್ದಿ೦ದಲ್  ಅಸಿಿತ್ಿದಲ್ಲಿದೆ ಕನೆಡ  ನಾಡು
             ೫ನೆೇ  ಶತ್ಮಾನದಿ೦ದ   ಬೆಳೆದು ಬ೦ದಿತ್ೆ೦ಬುದರಲ್ಲಿ  ಸ೦ಶಯವಿಲ್ಿ.

                           ಭಾರತ್ದ  ಹರಿಮ  ಮ್ತ್ುು  ಗರಿಮಯ  ಮ್ಗಳೆ೦ದರೆ  ಕನಾತಟಕ  ಭಾರತ್ಕೆೆ    ಸಲ್ುಿವ    ಗೌರವ,ಕಿೇತ್ತತ  ಕನೆಡ  ತ್ಾಯಿಗ
             ಸಲ್ಿಬೆೇಕು  .ಕನಾತಟಕವು  ಹರಿಯ  ಮ್ಗಳಾಗಿ  ಭಾರತ್ಾ೦ಬೆಗೆ  ಎಲಾಿ    ದೃಷ್ಠಿಯಿ೦ದ    ಕೃತ್ಜ್ಞತ್ಾಪೂವತಕವಾಗಿ    ಮಾಡುತ್ುಲೆೇ

             ಇದಾೆಳೆ.ಕನಾತಟಕದಲ್ಲಿ  ಕನೆಡವನುೆ    ಕಡಾಿಯವಾಗಿ  ತ್ರಲೆೇಬೆೇಕೆ೦ಬ    ಅಭಿಪ್ಾಿಯ  ಬಹಳಷ್ುು  ದಿನಗಳೆ೦ದಿದೆಯಾದರು  ನಮ್ಮಲ್ಲಿ
             ನಮ್ಮ  ತ್ಾಯಿಯ  ನುಡ್ಡ,ನೆಲ್ದಭಿಮಾನವಿಲ್ಿ.ನಿರಭಿಮಾನವೆೇತ್ು೦ಬಿ  ತ್ುಳುಕುತ್ಾು  ಅದೆೇನು  ಬಿಡು  ಅದನುೆ  ಕಟ್ಟುಕೆ ೦ಡು  ಏನು

             ಮಾಡುವುದು?ಹೇಗೆ  ತ್ತರಸಾೆರದ  ಮಾತ್ುಗಳು  ತ್ಾ೦ಡವವಾಡುತ್ತುವೆ.ಅಕೆ,  ಪಕೆದ  ರಾಜಾದ  ಜನತ್ೆ  ಸಾಿಭಿಮಾನದಿ೦ದ  ತ್ಮ್ಮ
             ನಾಡು,ನುಡ್ಡ,ಜಲ್ದ ಬಗೆೆ ಅತ್ುಾನೆತ್ ಸಾಧನೆಯನುೆ ಸಾಧಿಸಿದಾೆರೆ ನಾವು ಸಿಗಿತ್ಗೆ ೦ಡ್ಡದೆೆೇವೆ ಇದನುೆ ನೆ ೇಡ್ಡ ನಮ್ಮ ಕನೆಡದ ಕಣ್ಿ
             ಬಿ.ಎ೦.ಶ್ಿೇಯವರು  ಹೇಗೆ ಹ್ೆೇಳುತ್ಾುರೆ

                                            ಅಕೆ ತ್೦ಗಿಯರೆಲ್ಿ ಮ್ು೦ದು ಮ್ು೦ದಾಗಿರಲ್ು
                                            ನಮ್ಮ ತ್ಾಯೊಬಬಳೆೇ ಸೆ ರಗಿ ಸಾಯುತ್ತಹಳು

                     ಮೈಯೊಳಗೆ ಹುರುಳಿಲ್ಿ ಕೆೈಯೊಳಗೆ ಕಾಸಿಲ್ಿ,ಕೆೇವಲ್ ಛಲ್ದಲ್ಲಿಯೇ ಕಳೆದಳು-ಹ್ೆಮಮಯೊಡನೆ ಮಚಿು ದೆಸೆಗೆಟೆುವು.
             ಇದನುೆ ನೆ ೇಡ್ಡದರೆ ನಾವು ಎಷ್ುು ಹ೦ದಿದೆೆೇವೆ೦ಬುದು ತ್ತಳಿಯುತ್ುದೆ.ನಮ್ಮಲ್ಲಿ  ಎಲಾಿ ಇದೆ  ಆದರೆ  ಅಭಿಮಾನ ಮಾತ್ಿ ಇಲ್ಿ ನಾವು

             ಬಹಳ  ಧಾರಾಳ  ವಾಕಿುಗಳು  ನಮ್ಮ  ನಾಡ್ಡನ  ಮೇಲೆ  ಯಾರು  ಸವಾರಿ  ಮಾಡ್ಡದರೆೇನು  ಮೌನವಾಗಿತ್ುವುದು  ನಮ್ಮ
             ಜಾಯಮಾನವಾಗಿದೆ.ಇದನುೆ ನೆ ೇಡ್ಡ ನಮ್ಮ ’ರಸ ಋಷ್ಠ’ ಕುವೆ೦ಪು ಹೇಗೆ ಎಚುರಿಸುತ್ಾುರೆ.
                                            “ಸಾಯುತ್ತದೆ ನಿಮ್ಮ ನುಡ್ಡ ಕನೆಡದ ಕ೦ದರಿರಾ

                                             ಹ್ೆ ರ ನುಡ್ಡಯ ಹ್ೆ ರೆಯಿ೦ದ ಕುಸಿದು ಕುಗಿೆ!
                                                     ರಾಜ ನುಡ್ಡಯೊ೦ದೆ ೦ದು,ರಾಷ್ು ನುಡ್ಡಯೊ೦ದೆ ೦ದು
                                                 ದೆೇವ ನುಡ್ಡಯೊ೦ದೆ ೦ದು ಹತ್ತು ಜಗಿೆನಿರಿನಿಡ್ಡಲ್ು ನಿಟ್ಟಲೆ೦ದು ಮ್ುದಿ ಮ್ ಳೆ ಮ್ುರಿಯುತ್ತದೆ.

                                                 ಕನೆಡಮ್ಮನ ಬೆನುೆ ಬಳುಕಿ ಬಗಿೆ
                                              ಕ ಗಿಕೆ ಳೆಲ್ು ಕ ಡ ಬಲ್ವಿಲ್ಿ ಮ್ಕೆಳೆೇ

                                              ಬಾಯುಮಚಿು ಹಡ್ಡದಿಹರು ಕೆಲ್ವರು ನುಗಿೆ!
               ಹ್ೆೈದರಾಬಾದ್ ಸಾಹತ್ಾ ಸಮೇಳನದ ಅಧಾಕ್ಷ ಭಾಷ್ಣ್ವನುೆ ಮಾಡುತ್ಾು ಏ.ಆರ್ ಕೃಷ್ಣ ಶಾಸಿಿಗಳು  ಹೇಗೆ ಹ್ೆೇಳಿದೆರು.

                     “ ಏನಾದರ  ಒ೦ದು ದುರದೃಷ್ಠುಯಿ೦ದ –ಅ೦ಥ ದುರದೃಷ್ು ಬರದಿರಲ್ಲ –ನಮ್ಮ ದೆೇಶದಲ್ಲಿ ಬೌದೆ ಧಮ್ತ ಖಿಲ್ವಾಗಿ ನಷ್ುವಾಗಿ

                  ಹ್ೆ ೇದ೦ತ್ೆ ಸ೦ಸೃತ್ವೂ  ಆಗಿ ಹ್ೆ ೇಗುವುದಾದರೆ, ಅದು ಹ್ೆ ೇರ ದೆೇಶದಲ್ಲಿ ಬದುಕಿರುತ್ುದೆ,  ಬಾಳುತ್ತುರುತ್ುದೆ.ಆದರೆ  ಕನೆಡ?
                            ಕನೆಡ್ಡಗರೆೇ  , ನಿಮ್ಮ ಕನೆಡವನುೆ ಭಾರತ್ ದೆೇಶದ ದಕ್ಷಿಣ್ ಭಾಗದಲ್ಲಿ ಒ೦ದು ಅ೦ಗೆೈ ಅಗಲ್  ಬಿಟುರೆ ಮ್ತ್ೆುಲ್ಲಿಯ
                 ನೆ ೇಡ್ಡಲಾರಿರಿ,ನಿೇವೂ ಅದನುೆ  ಆಲ್ಕ್ಷಯ ಮಾಡ್ಡದರೆ ಮಿಕೆ ಯಾವ ದೆೇಶದ,ಯಾವ ಜನರ  ಅದನುೆ ಎತ್ತು ಹಡ್ಡಯಲಾರರು  ಅದು

                    ಹ್ೆ ೇದರೆ ಹ್ೆ ೇಗಲ್ಲ ಎನುೆವುದಾದರೆ ಈ  ಕಡೆ ಬ೦ಗಾಳಕೆ ಲ್ಲಿ ಇದೆ,ಆ ಕಡೆ ಅರಬಿಬ ಸಮ್ುದಿ ಇದೆ ,ಗುಡ್ಡಸಿ ಹ್ಾಕಿ ಬಿಡ್ಡ,ಇತ್ರೆ
                            ಭಾಷೆಗಳು  ಒತ್ತುಕೆ ೦ಡು ಬರಲ್ಲ,ಆಕಿಮಿಸಿಕೆ ಳೆಲ್ಲ!”  ಕೃಷ್ಣ ಶಾಸಿಿಗಳು  ಈ ಮಾತ್ುಗಳನುೆ ಕೆೇಳಿದರೆ ಮ್ನಸಿಸಗೆ
   59   60   61   62   63   64   65   66   67   68   69